tag:blogger.com,1999:blog-4589259620995633399.post3275446006746095461..comments2023-07-27T05:27:03.625-07:00Comments on ಭಾವನಾ ತೋಟದೊಳಗೆ ನಿಮಗಾದರದ ಸ್ವಾಗತ: ನಮ್ಮ ಅಂತರಂಗ, ನಮ್ಮ ಬಹಿರಂಗ ಆಗಿರಲಿ ನಮ್ಮ ಕನ್ನಡ ಚಲನಚಿತ್ರರಂಗ!Anonymoushttp://www.blogger.com/profile/08400588927460670150noreply@blogger.comBlogger11125tag:blogger.com,1999:blog-4589259620995633399.post-78105890400573097812009-11-12T09:45:34.737-08:002009-11-12T09:45:34.737-08:00ನಾವು ಯಾರಿಗೂ ಕಡಿಮೆ ಇಲ್ಲ ಸರ್.ನಮ್ಮಲ್ಲಿ ಕೆಲವರು ಹಾಗೆ.ಒಳ...ನಾವು ಯಾರಿಗೂ ಕಡಿಮೆ ಇಲ್ಲ ಸರ್.ನಮ್ಮಲ್ಲಿ ಕೆಲವರು ಹಾಗೆ.ಒಳ್ಳೊಳ್ಳೆ ಪ್ರಯತ್ನಗಳು ಕನ್ನಡದಲ್ಲಿ ಆದಾಗ ಸರಿಯಾಗಿ ಗುರುತಿಸುವ ಕೆಲಸ ಮಾಡಲ್ಲ. ಬೇರೆ ಭಾಷೆಯ ಫಿಲಂಸ್ ಹೇಗೆ ಇದ್ರೂ ಅವರಿಗೆ ಓ.ಕೆ, ಕನ್ನಡ ಅಂದ್ರೆ ತಾತ್ಸಾರ ..ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-4589259620995633399.post-44063930648170960182009-09-18T03:34:49.582-07:002009-09-18T03:34:49.582-07:00ಸುನಿಲ್ ಸರ್,
ಲೇಖನ ತುಂಬಾ ಚೆನ್ನಾಗಿದೆಸುನಿಲ್ ಸರ್,<br />ಲೇಖನ ತುಂಬಾ ಚೆನ್ನಾಗಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4589259620995633399.post-48797680108322619812009-08-25T23:26:18.458-07:002009-08-25T23:26:18.458-07:00Hi sunil,
yaavaga geleya blog updation?
Sunil.Hi sunil,<br />yaavaga geleya blog updation? <br />Sunil.ಅನಿಕೇತನ ಸುನಿಲ್https://www.blogger.com/profile/16093050809203299381noreply@blogger.comtag:blogger.com,1999:blog-4589259620995633399.post-57529676026846542052009-04-17T21:40:00.000-07:002009-04-17T21:40:00.000-07:00ಕನ್ನಡ ಚಲನಚಿತ್ರಗಳ ಬಗ್ಗೆ ತುಂಬ ಒಳ್ಳೆಯ ಲೇಖನ. ನಿಮ್ಮ ಕಳಕ...ಕನ್ನಡ ಚಲನಚಿತ್ರಗಳ ಬಗ್ಗೆ ತುಂಬ ಒಳ್ಳೆಯ ಲೇಖನ. ನಿಮ್ಮ ಕಳಕಳಿ, ನಮ್ಮೆಲ್ಲರ ಕಳಕಳಿಯೂ. ಚಿತ್ರರಂಗದ ದೊಡ್ಡವರೆಲ್ಲ ಆತ್ಮಾವಲೋಕನ ಮಾಡಿ ಕನ್ನಡ ಚಿತ್ರರಂಗವನ್ನು ಉಳಿಸಬೇಕುದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-4589259620995633399.post-2658283386476944422009-03-22T12:56:00.000-07:002009-03-22T12:56:00.000-07:00ಚಿತ್ರರಂಗದ ಬಗ್ಗೆ ನಿಮ್ಮ ಕಾಳಜಿ ಮೆಚ್ಚಬೇಕು ಸುನೀಲ್.ಗೆದ್ದ...ಚಿತ್ರರಂಗದ ಬಗ್ಗೆ ನಿಮ್ಮ ಕಾಳಜಿ ಮೆಚ್ಚಬೇಕು ಸುನೀಲ್.<BR/>ಗೆದ್ದತ್ತಿನ ಬಾಲ ಹಿಡಿಯುವುದನ್ನು ಕನ್ನಡ ಚಿತ್ರರಂಗದವರು ಬಿಡಬೇಕು. ಎಲ್ಲದಕ್ಕಿಂತ ಕನ್ನಡದಲ್ಲಿ ಹೊಸತನವಿದೆ ಎಂಬುದನ್ನು ಒಂದಿಷ್ಟು ಹೊಸಬರನ್ನು ನಂಬುವುದನ್ನು ಕಲಿಯಲಿ ಎಂಬುದು ಅಮೃತ ಮಹೋತ್ಸವದ ಸಂದರ್ಭದಲ್ಲಿಯಾದರೂ ಆಶಿಸೋಣ.heggerehttps://www.blogger.com/profile/15647185522325434933noreply@blogger.comtag:blogger.com,1999:blog-4589259620995633399.post-54519829773708635782009-03-11T10:01:00.000-07:002009-03-11T10:01:00.000-07:00ಸುನಿಲ್...ಸಮಯೋಚಿತ ಲೇಖನ..ಈಗಿನ ಕೆಲವು ಸಿನೇಮಾಗಳು ತಾಂತ್ರ...ಸುನಿಲ್...<BR/><BR/>ಸಮಯೋಚಿತ ಲೇಖನ..<BR/><BR/>ಈಗಿನ ಕೆಲವು ಸಿನೇಮಾಗಳು ತಾಂತ್ರಿಕವಾಗಿ ಉತ್ತಮವಾಗಿ ಬಂದಿವೆ..<BR/><BR/>ಯಾವುದಾದರೂ ಒಂದು ಸಿನೇಮಾ ಗೆದ್ದರೆ..<BR/>ಅದೇ ಸೂತ್ರವನ್ನು ಹಿಡಿದು ..<BR/>ಸಿನೇಮಾ ತೆಗೆಯುವ ಚಟ ಬಿಡಬೇಕು...<BR/><BR/>ಚಂದದ ಲೇಖನಕ್ಕೆ ..<BR/><BR/>ನಿಮ್ಮ ಕಾಳಜಿಗೆ..<BR/><BR/>ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4589259620995633399.post-63295131893173437432009-03-11T00:02:00.000-07:002009-03-11T00:02:00.000-07:00ಸುನಿಲ್,ಕನ್ನಡ ಸಿನಿಮಾದ ಅಮೃತ ಮಹೋತ್ಸವ ಸಮಯದಲ್ಲಿ ಒಳ್ಳೇ...ಸುನಿಲ್,<BR/><BR/>ಕನ್ನಡ ಸಿನಿಮಾದ ಅಮೃತ ಮಹೋತ್ಸವ ಸಮಯದಲ್ಲಿ ಒಳ್ಳೇ ಲೇಖನವನ್ನು ಕೆಲವು ದಾಖಲೆಗಳ ಸಮೇತ ವಿವರಿಸಿದ್ದೀರಿ....ಅದರಲ್ಲೂ...ರಾಜಕುಮಾರ್, ವಿಷ್ಣುವರ್ಧನ್, ಪುಟ್ಟಣ ರಿಂದ ಇಂದಿನ ಪೀಳಿಗೆಯವರೆಗೆ ಮತ್ತು ಲೀಲಾವತಿಯವ ಬಗ್ಗೆ, ರಾಜಾನಂದ್ ಬಗ್ಗೆ ಬರೆದಿದ್ದೀರಿ....<BR/><BR/>ಅಬಿನಂದನೆಗಳು....shivu.khttps://www.blogger.com/profile/02536252774463776294noreply@blogger.comtag:blogger.com,1999:blog-4589259620995633399.post-53757019696662363522009-03-10T20:45:00.000-07:002009-03-10T20:45:00.000-07:00ಥಳುಕಿನ ಬದುಕಿನ ಹಿಂದಿನ ನೋವಿನ ಬದುಕನ್ನೂ ಚೆನ್ನಾಗಿ ತೆರೆದ...ಥಳುಕಿನ ಬದುಕಿನ ಹಿಂದಿನ ನೋವಿನ ಬದುಕನ್ನೂ ಚೆನ್ನಾಗಿ ತೆರೆದಿಟ್ಟೀದ್ದೀರಿ. ಸಕಾಲಿಕ, ಸಮಯೋಚಿತ ಚಂದದ ಬರಹಕ್ಕಾಗಿ ಅಭಿನಂದನೆಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-4589259620995633399.post-54921503337207157632009-03-10T04:51:00.000-07:002009-03-10T04:51:00.000-07:00ಸುನಿಲ್ ಅವರೆ,ಕನ್ನಡ ಚಿತ್ರರಂಗದ ಪ್ರತಿ ಹಾಗೂ ಕಲಾಕಾರರ ಪ್ರ...ಸುನಿಲ್ ಅವರೆ,<BR/><BR/>ಕನ್ನಡ ಚಿತ್ರರಂಗದ ಪ್ರತಿ ಹಾಗೂ ಕಲಾಕಾರರ ಪ್ರತಿ ನಿಮಗಿರುವ ಕಳಕಳಿ, ಕಾಳಜಿ ಮೆಚ್ಚುವಂತದ್ದು. ಗುಣಮಟ್ಟದ ನಿಟ್ಟಿನಲ್ಲಿ ಹೇಳಬೇಕೆಂದರೆ ಹಿಂದಿನ ಕನ್ನಡ ಚಿತ್ರಗಳೇ ಈಗಲೂ ಶ್ರೇಷ್ಠವೆನಿಸುತ್ತವೆ. ಈಗಿನ ಹಲವಷ್ಟು ಚಿತ್ರಗಳು ಕಳಪೆಯಾಗಿಯೇ ಇರುತ್ತವೆ. ಇನ್ನು ಹಾಡುಗಳ ಸಾಹಿತ್ಯವೋ ದೇವರಿಗೆ ಪ್ರೀತಿ. ಆ ನಿಟ್ಟಿನಲ್ಲಿ ಕಾಯ್ಕಿಣಿಯವರ ಪ್ರವೇಶದಿಂದ ಸಾಹಿತ್ಯ ತುಸು ಸುಧಾರಿಸಿದೆ. ಅವರಿಂದಾಗಿಯೇ ಕನ್ನಡ ಗೀತೆಗಳನ್ನೂ(ಈಗಿನ) ಕೇಳುವಂತಾಗಿವೆ. ಸುಮಧುರವಾಗಿದೆ. ಆದರೂ ಕನ್ನಡ ಚಿತ್ರಗಳು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಮತ್ತಷ್ಟು ಗಮನದಲ್ಲಿರಿಸಿಕೊಂಡರೆ ಮಾತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆಯಬಲ್ಲವು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-4589259620995633399.post-39070111485004727982009-03-10T04:50:00.000-07:002009-03-10T04:50:00.000-07:00ಕನ್ನಡ ದಲ್ಲಿ ಮೊದಲು ಪೌರಾಣಿಕ ಚಿತ್ರ ಗಳು ಬರುತ್ತಾ ಇದ್ದವು...ಕನ್ನಡ ದಲ್ಲಿ ಮೊದಲು ಪೌರಾಣಿಕ ಚಿತ್ರ ಗಳು ಬರುತ್ತಾ ಇದ್ದವು, ನ೦ತರ ಕಾದ೦ಬರಿ ಆಧಾರಿತ ಸಾಮಾಜಿಕ ಚಿತ್ರಗಳು, ಕನ್ನಡದಲ್ಲು ಫ್ಯಾ೦ಟಸಿ, ಮಕ್ಕಳ ಚಿತ್ರ ಬ೦ದವು. ಆದರೆ ಈಗ ಕತ್ತಿ ಮಚ್ಚು ಚಿತ್ರ ಗಳೆ ಕಾಣುತ್ತಿವೆ. ಎ೦ದಿಗೆ ಇ ಟ್ರೆ೦ಡ್ ಮುಗಿಯುವುದೊ....<BR/><BR/>ಆಮೃತ ಮಹೋತ್ಸವ ಸ೦ದರ್ಬ ದಲ್ಲಿ ಒಳ್ಳೆಯ ಲೇಖನ.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-4589259620995633399.post-20527157712530521872009-03-10T04:15:00.000-07:002009-03-10T04:15:00.000-07:00Sir Nice article about our kannda Industry , yes I...Sir Nice article about our kannda Industry , yes If the filem like "Mungaru Male" ,"Duniya" etc comes definitely pople would watch even tend to make other to watch. I wish you Kannda industry would emerg good way at 100 th year !!<BR/><BR/>Manjunath S Jmanjunath Shanubhoganahallihttps://www.blogger.com/profile/06494525654656579613noreply@blogger.com